Amazon Offer: ಮನೆಯಲ್ಲೊಂದು ಟಿವಿ ಇರಲೇಬೇಕು. ಹಾಗೇನೇ ಅನೇಕ ಮನೆಗಳಲ್ಲಿ ಇನ್ನು ಕೂಡ ಹಳೆಯ ಬಾಕ್ಸ್ ಟಿವಿ ಇದೆ. ಇದನ್ನು ಬದಲಾಯಿಸಿ ಹೊಸ LED ಟಿವಿ ಖರೀದಿ ಮಾಡಬೇಕೆನ್ನುವುದು ಅನೇಕರ ಆಸೆ. ಇದರಿಂದ ಮನೆಯಲ್ಲಿ ಸ್ವಲ್ಪ ಜಾಗನೂ ಸಿಗುತ್ತದೆ ಏಕೆಂದರೆ ಇದನ್ನು ಗೋಡೆಗೆ ನೇತಾಡಿಸಬಹುದು. ಇದು ಸ್ಲಿಮ್ ಕೂಡ ಆಗಿರುತ್ತದೆ. ಈ LED ಟಿವಿ ಗಳಲ್ಲಿ ಅನೇಕ ವಿಧವಿದೆ. ನಾರ್ಮಲ್ ಟಿವಿ ಹಾಗು ಸ್ಮಾರ್ಟ್ ಟಿವಿ. ಸ್ಮಾರ್ಟ್ ಟಿವಿ ಮುಕಾಂತರ ನೀವು ಇಂಟರ್ನೆಟ್ ಹಾಗು OTT ವೀಕ್ಷಣೆ ಮಾಡಬಹುದು.
ಮೊದಲು ಈ ಸ್ಮಾರ್ಟ್ ಟಿವಿ ಗಳ ಬೆಲೆ ಅತಿ ಹೆಚ್ಚಿತ್ತು. ಇದೀಗ ಕೆಲ ಕಂಪನಿಗಳು ಇವುಗಳನ್ನು ಕೈಗೆಟಕುವ ದರದಲ್ಲಿ ನೀಡುತ್ತಿದೆ. ಇದಕ್ಕೆ ಕಾರಣ QLED ಯಂತಹ ಹೊಸ ಮಾಡೆಲ್ ಗಳು ಬಂದಿರುವುದು. ಅಲ್ಲದೆ ಈ ಕ್ಷೇತ್ರದಲ್ಲಿ ಇಂದು ಅನೇಕ ಕಂಪನಿಗಳು ಕಡಿಮೆ ಬೆಳೆಗಳಲ್ಲಿ ಉತ್ತಮ ಗುಣಮಟ್ಟದ ಟಿವಿ ಗಳನ್ನೂ ಜನರಿಗೆ ನೀಡುತ್ತಿರುವುದು. ಇಂದು ನಾವು ನಿಮಗೆ ಇಂತಹ ಕಡಿಮೆ ಹಣದಲ್ಲಿ ಗುಣಮಟ್ಟದ LED ಸ್ಮಾರ್ಟ್ ಟಿವಿ ಗಳನ್ನೂ ಹೇಳಲಿದ್ದೇವೆ. ನಿಮಗೆ ಈ ಟಿವಿ ಗಳ ಬಗ್ಗೆ ಅಮೆಜಾನ್ (Amazon Offer) ಅಲ್ಲಿ ಮಾಹಿತಿ ಪಡೆದು ಖರೀದಿ ಮಾಡುವುದಾದರೆ ಮಾಡಬಹುದು.
VW 80CM -32 ಇಂಚ್ ಟಿವಿ.
VM 32 ಇಂಚಿನ ಟಿವಿ ಸ್ಮಾರ್ಟ್ ಟಿವಿ ಆಗಿದೆ ಅಲ್ಲದೆ ಇದು ನಿಮಗೆ ಉತ್ತಮ ದ್ವನಿ ನೀಡುವುದರಲ್ಲೂ ಮುಂದಿದೆ. 20W ನೊಂದಿಗೆ ಬರುವ ಸ್ಮಾರ್ಟ್ ಟಿವಿ ಆಗಿದೆ. ಅಮೆಜಾನ್ ನಲ್ಲಿ ಇದು ಉತ್ತಮ ಬ್ಯಾಂಕ್ ಆಫರ್ ನೊಂದಿಗೆ ಕೇವಲ 8,000/- ರೂಪಾಯಿಗಳಿಗೆ ಸಿಗುತ್ತಿದೆ ಅಲ್ಲದೆ ಇದನ್ನು EMI ರೂಪದಲ್ಲಿ ಕೂಡ ಖರೀದಿ ಮಾಡಬಹುದು.
- Resolution: HD Ready (1366 x 768) | Refresh Rate: 60 hertz | Viewing angle: 178 degree
- Connectivity: HDMI Ports to connect Set-Top Box, Blu Ray players, Gaming Console | USB Ports to connect Hard Drives & ot…
- Sound : 24 Watts Output | Stereo Surround Sound with Box Speakers | 5 Sound Modes
2. TCL 32 ಇಂಚಿನ ಟಿವಿ.
TCL ನ ಈ ಟಿವಿ 32 ಇಂಚಿನದ್ದಾಗಿದ್ದು, ಆಂಡ್ರಾಯ್ಡ್ ರೆಡಿ ಆಗಿದ್ದು. ಕೇವಲ 9,990/- ರುಪಾಯಿಗೆ ಸಿಗಲಿದೆ. ಇದು ಕೂಡ ಒಂದು ಸ್ಮಾರ್ಟ್ ಟಿವಿ ಆಗಿದೆ. ಹಾಗೇನೇ HD ರೆಡಿ ಸ್ಕ್ರೀನ್ ಹೊಂದಿದ್ದು ಹೇಳಿದ ಬೆಲೆಗೆ ಉತ್ತಮ ಆಯ್ಕೆಯಾಗಲಿದೆ. ಇದು ಕೂಡ ಬ್ಯಾಂಕ್ ಆಫರ್ ಇಂದ ಕೂಡಿದೆ. ಅಲ್ಲದೆ EMI ಸೌಲಭ್ಯ ಕೂಡ ಹೊಂದಿದ್ದು ತಿಂಗಳಿಗೆ ಕೇವಲ 1,783/- ಕಟ್ಟುವ ಮೂಲಕ 6 ತಿಂಗಳಲ್ಲಿ ಇದರ ಕಂತನ್ನು ಕೂಡ ಮುಗಿಸಬಹುದು.
- Resolution: HD Ready (1366 x 768) | Refresh Rate: 60 Hertz
- Connectivity: 2 HDMI Ports to connect set top box, Blu Ray players, gaming console | 1 USB Port| 1 Headphone output | Wi…
- Sound: 16 Watts output | Dolby Audio MS12Y
3. ಕೊಡಕ್ 32 ಇಂಚಿನ ಟಿವಿ.
ಕೊಡಕ್ ಸ್ಮಾರ್ಟ್ ಟಿವಿ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಜನರ ಕೈಗೆಟಕುವ ಟಿವಿ ಗಳಲ್ಲಿ ಒಂದಾಗಿದೆ. ಇದು ಅನೇಕ ಬಳಕೆದಾರರಿಗೆ ಇಷ್ಟವಾಗಿದೆ. ಈ ಟಿವಿ ನಿಮಗೆ ಆನ್ಲೈನ್ ಸ್ಟ್ರೀಮ್ ಮಾಡಲು ಕೂಡ ಅನುಮತಿ ನೀಡುತ್ತದೆ. ಈ ಟಿವಿ ಸ್ಮಾರ್ಟ್ ಟಿವಿ ಆಗಿದುವು ಅಮೆಜಾನ್ ಪ್ರೈಮ್, ಅಲ್ಲದೆ ಅನೇಕ OTT ಗಳನ್ನೂ ಟಿವಿ ಯಲ್ಲಿ ಇಂಟರ್ನೆಟ್ ಕನ್ನೆಕ್ಟ್ ಮಾಡುವ ಮೂಲಕ ನೋಡಬಹುದು. ಈ ಟಿವಿ ಬೆಲೆ ಕೇವಲ 7,999/- ಆಗಿದ್ದು, ತಿಂಗಳಿಗೆ 1,428/- ರೂಪಾಯಿ ತನಕ ಕಂತು ಕಟ್ಟಲು ಬರುತ್ತದೆ. ಇದು ಕೂಡ 6 ತಿಂಗಳಿನ ಕಂತಾಗಿದೆ.
- Resolution :HD Ready (1366 x 768) | Refresh Rate : 60 Hertz
- Connectivity: 3 HDMI ports to connect set top box, speakers or gaming console | 2 USB ports to connect hard drives or ot…
- Sound: 30 Watts Output | Surround Sound
- Smartphone: ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ. ಮಕ್ಕಳು ಮೊಬೈಲ್ ಬಳಸುವುದರಿಂದ ಹೃದಯಕ್ಕೆ ಆಗುವ ಅಪಾಯಗಳೇನು?
by Admin
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ (Smartphone) ನಮ್ಮ ಜೀವನದ ಅತ್ಯಗತ್ಯ ಭಾಗವಾಗಿದೆ. ಆದರೂ ಮಕ್ಕಳು ತಾವುಗಳು ಮಲಗುವಾಗ ತಮ್ಮ ಬಳಿ ಮೊಬೈಲ್ ಇಟ್ಟುಕೊಂಡು ಮಲಗುವುದರಿಂದ ಹೃದಯ ಸಂಬಂದಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸ್ಮಾರ್ಟ್ಫೋನ್ ಗಳು ಅಂದರೆ ಮೊಬೈಲ್ ಗಳು ಹೊರಸೂಸುವ ವಿಕಿರಣಗಳು ಅಂದರೆ EMR ಹಾಗು ರೇಡಿಯೋ ಫ್ರೀಕ್ವೆನ್ಸಿ ತರಂಗಗಳು ಅಪಾಯಕಾರಿ ಪರಿಣಾಮಗಳನ್ನು ಉಂಟು ಮಾಡುತ್ತದೆ. Read This: New Rules: ಪಾನ್ ಆಧಾರ್ ನಿಂದ ಹಿಡಿದು ರೈಲ್ವೆ ಟಿಕೆಟ್ ವರೆಗೂ ಜೂಲೈ 1 ರಿಂದ ಬದಲಾಗಲಿದೆ ನಿಯಮಗಳು.…
Read more: Smartphone: ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ. ಮಕ್ಕಳು ಮೊಬೈಲ್ ಬಳಸುವುದರಿಂದ ಹೃದಯಕ್ಕೆ ಆಗುವ ಅಪಾಯಗಳೇನು?
- New Rules: ಪಾನ್ ಆಧಾರ್ ನಿಂದ ಹಿಡಿದು ರೈಲ್ವೆ ಟಿಕೆಟ್ ವರೆಗೂ ಜೂಲೈ 1 ರಿಂದ ಬದಲಾಗಲಿದೆ ನಿಯಮಗಳು.
by Admin
ಜೂಲೈ 1 ಹೊಸ ನಿಯಮಗಳೊಂದಿಗೆ (New Rules) ಬರುತ್ತಿದೆ. ಈ ಆರಂಭವು ಅನೇಕ ಬದಲಾವಣೆಯ ನಿಯಮಗಳನ್ನು ಒಳಗೊಂಡಿದೆ. ರೈಲ್ವೆ ಟಿಕೆಟ್ ಬುಕಿಂಗ್, ಕ್ರೆಡಿಟ್ ಕಾರ್ಡ್ ಪಾವತಿ, ಆನ್ಲೈನ್ ವಾಲ್ಲೆಟ್ ಹಾಗು ಪಾನ್ ಕಾರ್ಡ್ ನಂತಹ ಪ್ರಮುಖ ಕೆಲಸಗಳ ನಿಯಮಗಳು ಬದಲಾಗಲಿವೆ. ತತ್ಕಾಲ್ ಟಿಕೆಟ್ ಬುಕಿಂಗ್ ಮೊದಲನೆಯದಾಗಿ ರೈಲ್ವೆ ಟಿಕೆಟ್ ಬುಕಿಂಗ್ ಬಗ್ಗೆ ಹೇಳುವುದಾದರೆ, ತತ್ಕಾಲ್ ಟಿಕೆಟ್ ಬುಕ್ ಮಾಡುವ ವಿಧಾನ ಬದಲಾಗುತ್ತಿದೆ. irctc ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಅಲ್ಲಿ ಬುಕಿಂಗ್ ಮಾಡುವಾಗ ಪ್ರಯಾಣಿಕರ ಮೊಬೈಲ್ ಗೆ…
Read more: New Rules: ಪಾನ್ ಆಧಾರ್ ನಿಂದ ಹಿಡಿದು ರೈಲ್ವೆ ಟಿಕೆಟ್ ವರೆಗೂ ಜೂಲೈ 1 ರಿಂದ ಬದಲಾಗಲಿದೆ ನಿಯಮಗಳು.
- Puri Jagannath: ಇಂದಿಗೂ ಪುರಿ ಜಗನ್ನಾಥನ ಸನ್ನಿದಿಯಲ್ಲಿ ವಿಜ್ಞಾನಕ್ಕೂ ನಿಲುಕದ ವಿಸ್ಮಯಗಳು ನಿಮ್ಮ ಕಣ್ಣ ಮುಂದೆ ನಡೆಯುತ್ತದೆ. ಇಲ್ಲಿದೆ 7 ವಿಸ್ಮಯಗಳು.
by Admin
Puri Jagannath: ಪುರಿ ಜಗನ್ನಾಥ ರಥಯಾತ್ರೆ ಹಿಂದೂಗಳ ಅತ್ಯಂತ ಹಳೆಯ ಹಾಗು ಮತ್ತು ದೊಡ್ಡ ರಥ ಯಾತ್ರೆಯಾಗಿದೆ. ಆಷಾಡ ಮಾಸದ ಜೂನ್ ಹಾಗು ಜೂಲೈ ತಿಂಗಳಲ್ಲಿ ಬರುತ್ತದೆ. ಜಗನ್ನಾಥ ತನ್ನ ಸಹೋದರ ಹಾಗು ಸಹೋದರಿ ರಥ ಯಾತ್ರೆ ಮೂಲಕ ಭಕ್ತರಿಗೆ ತನ್ನ ದರ್ಶನವನ್ನು ನೀಡುತ್ತಾರೆ. ಈ ಯಾತ್ರೆ ಬಹಳ ಸಂಭ್ರಮ ಹಾಗು ವೈಭವದಿಂದ ನಡೆಯುತ್ತದೆ. ಪುರಿ ಜಗನ್ನಾಥನಿಗೆ ಸಂಬಂಧಿಸಿದಂತೆ ಅನೇಕ ವಿಸ್ಮಯಗಳು ಇಂದಿಗೂ ನಡೆಯುತ್ತದೆ. ಈ ವಿಷಯಗಳು ನಿಮ್ಮನ್ನು ವಿಸ್ಮಯಗೊಳಿಸಬಹುದು. Read This: Temple: ಈ ದೇವಸ್ಥಾನದಲ್ಲಿ…
Read more: Puri Jagannath: ಇಂದಿಗೂ ಪುರಿ ಜಗನ್ನಾಥನ ಸನ್ನಿದಿಯಲ್ಲಿ ವಿಜ್ಞಾನಕ್ಕೂ ನಿಲುಕದ ವಿಸ್ಮಯಗಳು ನಿಮ್ಮ ಕಣ್ಣ ಮುಂದೆ ನಡೆಯುತ್ತದೆ. ಇಲ್ಲಿದೆ 7 ವಿಸ್ಮಯಗಳು.
- ದೈವಿಕ ಆಚರಣೆಯಲ್ಲಿ ಈರುಳ್ಳಿ; ಬೆಳ್ಳುಳ್ಳಿ ಮಸಾಲೆ ಪದಾರ್ಥಗಳ ಸೇವನೆಗೆ ನಿಷಿಧ್ಧವೇಕೆ
by Admin
ಸನಾತನ ಧರ್ಮದಲ್ಲಿ ಹಲವಾರು ಜಾತಿ ಉಪಜಾತಿಗಳಿವೆ. ಇದರಲ್ಲಿ ಭಾಗಶಃ ಎಲ್ಲಾ ವರ್ಗದಲ್ಲೂ ದೇವರನ್ನು ಪೂಜಿಸುವ ಸಂಸ್ಕಾರ ಮತ್ತು ಧರ್ಮದ ಬಗ್ಗೆ ಅತಿಯಾದ ಜಿಜ್ಞಾಸೆ ಹೊಂದಿರುವ ಅತೀವ ದೈವಭಕ್ತರಾದ ಕೆಲವರು ಪೂಜೆ, ವ್ರತ ಪುನಸ್ಕಾರಗಳಂತಹ ತಮ್ಮ ಧರ್ಮದ ಕಟ್ಟುಪಾಡುಗಳನ್ನು ಬಹಳವಾಗಿ ಅನುಷ್ಠಾನಕ್ಕೆ ತರುತ್ತಾರೆ.ಅವರು ಇಂದಿಗೂ ಕೂಡ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸುವುದಿಲ್ಲ. ಅಷ್ಟೇ ಅಲ್ಲ, ದೇವರಿಗೆ ಸಲ್ಲುವ ನೈವೇದ್ಯದಲ್ಲಿಯೂ ಕೆಲವು ತಾಮಸ ತರಕಾರಿಗಳನ್ನು ಬಳಸಲಾಗುವುದಿಲ್ಲ.ಇದಕ್ಕೆ ಕಾರಣ:ಆಯುರ್ವೇದದ ಪ್ರಕಾರ ನಾವು ಸೇವಿಸುವ ಆಹಾರಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. ಸತ್ವ, ರಜಸ್…
Read more: ದೈವಿಕ ಆಚರಣೆಯಲ್ಲಿ ಈರುಳ್ಳಿ; ಬೆಳ್ಳುಳ್ಳಿ ಮಸಾಲೆ ಪದಾರ್ಥಗಳ ಸೇವನೆಗೆ ನಿಷಿಧ್ಧವೇಕೆ
- ಕಮಲದ ರೂಪದಲ್ಲಿ ಉದ್ಭವಗೊಂಡ ದೇವಿ ಕ್ಷೇತ್ರ! ಪ್ರತಿ ವರ್ಷ ನದಿಯು ಉಕ್ಕಿ ತಾಯಿಯ ಪಾದ ಸ್ಪರ್ಶಿಸಲು ಗರ್ಭಗುಡಿ ಪ್ರವೇಶಿಸುತ್ತದೆ!ಯಾವುದು ಈ ಪುಣ್ಯಕ್ಷೇತ್ರ?
by Admin
ಭಾರತದ ಕಣಕಣದಲ್ಲೂ ಹಿಂದೂ ಧರ್ಮ ಹಾಸು ಹೊಕ್ಕಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಅದಕ್ಕೆ ಅನುಗುಣವಾಗಿ ವಿಭಿನ್ನ ಆಚರಣೆಗಳು ನಡೆಯುತ್ತದೆ. ಭಾರತದ ದಕ್ಷಿಣದ ಕಡೆಗೆ ಬಂದಾಗ ಈ ದೇವರು ದೈವಗಳು ಎಂಬ ನಂಬಿಕೆ ಅತಿ ಹೆಚ್ಚು. ಇನ್ನು ಕೇವಲ ಕರ್ನಾಟಕದ ವಿಷಯ ಬಂದಾಗ ಉಡುಪಿ ಮತ್ತು ಮಂಗಳೂರಿನಲ್ಲಿ ಅತಿ ಹೆಚ್ಚು ದೇವಾಲಯಗಳು ಇದೆ. ಈ ಭಾಗವನ್ನು ತುಳುನಾಡು ಎಂದು ಕೂಡ ಕರೆಯುತ್ತಾರೆ. ದೇವರುಗಳು ನಂಬಿಕೆಯ ಮೇಲೆ ಈ ಪುಣ್ಯದ ಮಣ್ಣು ಇದೆ ಎಂದು ಹೇಳುತ್ತಾರೆ.…
Read more: ಕಮಲದ ರೂಪದಲ್ಲಿ ಉದ್ಭವಗೊಂಡ ದೇವಿ ಕ್ಷೇತ್ರ! ಪ್ರತಿ ವರ್ಷ ನದಿಯು ಉಕ್ಕಿ ತಾಯಿಯ ಪಾದ ಸ್ಪರ್ಶಿಸಲು ಗರ್ಭಗುಡಿ ಪ್ರವೇಶಿಸುತ್ತದೆ!ಯಾವುದು ಈ ಪುಣ್ಯಕ್ಷೇತ್ರ?