Red Sea: ಕೇಬಲ್ ಹಾನಿ ಭಾರತದಲ್ಲಿ ಬಂದಾಗುತ್ತ ಇಂಟರ್ನೆಟ್?
ಕೆಂಪು ಸಮುದ್ರದ (Red Sea) ಫೈಬರ್-ಆಪ್ಟಿಕ್ ಕೇಬಲ್ ಹಾನಿಯಿಂದ ಭಾರತದಲ್ಲಿ ಇಂಟರ್ನೆಟ್ ನಿಧಾನಗೊಂಡಿದೆ. ಐಟಿ, ಕ್ಲೌಡ್ ಸೇವೆಗಳು ಮತ್ತು ಆನ್ಲೈನ್ ವ್ಯವಹಾರಗಳು ಅಸ್ತವ್ಯಸ್ತ.

ಕೆಂಪು ಸಮುದ್ರದ (Red Sea) ಫೈಬರ್-ಆಪ್ಟಿಕ್ ಕೇಬಲ್ ಹಾನಿಯಿಂದ ಭಾರತದಲ್ಲಿ ಇಂಟರ್ನೆಟ್ ನಿಧಾನಗೊಂಡಿದೆ. ಐಟಿ, ಕ್ಲೌಡ್ ಸೇವೆಗಳು ಮತ್ತು ಆನ್ಲೈನ್ ವ್ಯವಹಾರಗಳು ಅಸ್ತವ್ಯಸ್ತ.
ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ಭುಗಿಲೆದ್ದ Gen-Z ಯುವಕರ ಹೋರಾಟ ಹಿಂಸಾತ್ಮಕವಾಗಿ ತಿರುಗಿ 19 ಮಂದಿ ಬಲಿಯಾದರು. ಪ್ರತಿಭಟನೆಗಳ ಒತ್ತಡದಲ್ಲಿ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡಿದ ಘಟನೆಗಳ ಸಂಪೂರ್ಣ ವಿಶ್ಲೇಷಣೆ.
ನೇಪಾಳದಲ್ಲಿ 2008ರಲ್ಲಿ ರಾಜಪ್ರಭುತ್ವ ರದ್ದುಮಾಡಿದ ನಂತರ ರಾಜಕೀಯ ಅಸ್ಥಿರತೆ ಮುಂದುವರಿದಿದೆ. ಗಣರಾಜ್ಯಾಧಾರಿತ ಸಮಾಜವಾದಿ ತತ್ವಗಳು ಮತ್ತು ಹಿಂದೂ ರಾಜಪ್ರಭುತ್ವದ ಮರುಸ್ಥಾಪನೆ ನಡುವಿನ ಪೈಪೋಟಿ ಹೇಗೆ ನೇಪಾಳದ ಭವಿಷ್ಯವನ್ನು ರೂಪಿಸುತ್ತಿದೆ ಎಂಬುದರ ವಿಶ್ಲೇಷಣೆ.
ಸುದೀರ್ಘ 13 ವರ್ಷಗಳ ನಂತರ, ಪಾಕಿಸ್ತಾನದ ಉಪ ಮುಖ್ಯಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದು, ಆಪ್ತ ರಾಜತಾಂತ್ರಿಕ ಸಂಪರ್ಕ ಪುನಃ
(Online Gaming Bill 2025) ಭಾರತದ ಗೇಮಿಂಗ್ ಕ್ಷೇತ್ರಕ್ಕೆ ದೊಡ್ಡ ಬದಲಾವಣೆ ತರಲಿದ್ದು, ಸುರಕ್ಷಿತ ಮತ್ತು ನಿಯಂತ್ರಿತ ವಾತಾವರಣಕ್ಕೆ ದಾರಿ ಮಾಡಿಕೊಡಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಘೋಷಣೆ ಮಾಡಿದ ಮಿಷನ್ ಸುದರ್ಶನ ಚಕ್ರ (Sudarshan Chakra) ಭಾರತದಲ್ಲಿ ಭದ್ರತಾ ತಂತ್ರಜ್ಞಾನದ ಕ್ಷೇತ್ರದಲ್ಲಿ ಸಂಶೋಧನೆಆಧಾರಿತ ಮಹತ್ವಾಕಾಂಕ್ಷೆಯ ಹೆಜ್ಜೆ. ಈ ಮಿಷನ್,
2025ರ ಆಗಸ್ಟ್ 15ರಂದು, ಉಡಾವಣೆಯಾದ ಕೇವಲ 17 ದಿನಗಳ ನಂತರ, ಭಾರತ ಹಾಗೂ ಅಮೆರಿಕದ ಸಂಯುಕ್ತ ಉಪಗ್ರಹ ನಿಸಾರ್ (NISAR) ತನ್ನ ಬೃಹತ್ 12-ಮೀಟರ್ ರಾಡಾರ್ ಆಂಟೆನಾ
2025ರ ಆಗಸ್ಟ್ 10ರಂದು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಲ್ಲಿ (Chittagong Port) ನಡೆದಿದೆ ಎಂಬ ಘಟನೆಯು ಭದ್ರತಾ ವಲಯಗಳಲ್ಲಿ ಆತಂಕ ಮೂಡಿಸಿದೆ. ಹಾಂಗ್ ಕಾಂಗ್ ಧ್ವಜ ಹೊಂದಿರುವ MV
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು, ವಿಶೇಷ ಪ್ರತಿನಿಧಿಗಳ ಕಾರ್ಯವಿಧಾನದ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ನಿರ್ಣಾಯಕ ಮಾತುಕತೆಗೆ ಆಗಸ್ಟ್ 18,
ಅಹಮದಾಬಾದ್-ಮುಂಬೈ ಹೈ ಸ್ಪೀಡ್ ರೈಲು (Bullet train) ಮಾರ್ಗದಲ್ಲಿ ವಿದೇಶೀ ಬೂಲಟ್ ಟ್ರೈನ್ ಬದಲು ಸ್ವದೇಶಿ ತಂತ್ರಜ್ಞಾನದಲ್ಲಿ ತಯಾರಾದ ವಂದೇ ಭಾರತ್ ರೈಲು ಓಡುವುದಾಗಿ ನಿರ್ಧಾರವಾಗಿದೆ. ಜಪಾನ್ ರೈಲಿನ ಬೆಲೆಯಲ್ಲಿ ಉಂಟಾದ ಭಾರೀ ಏರಿಕೆಯ ಹಿನ್ನೆಲೆಯಲ್ಲಿ ಈ ಬದಲಾವಣೆ ಆಗಿದೆ. ಹೊಸ ಯೋಜನೆಯ ಪ್ರಕಾರ ರೈಲು 250 ಕಿಮೀ ವೇಗದಲ್ಲಿ ಓಡಲಿದೆ. ಈ ಬದಲಾವಣೆಯ ಹಿನ್ನೆಲೆ, ವೆಚ್ಚದ ವಿಶ್ಲೇಷಣೆ ಮತ್ತು ಭಾರತ ಸ್ವದೇಶಿ ತಂತ್ರಜ್ಞಾನದಲ್ಲಿ ಎಡವುತ್ತಿರುವ ಹೆಜ್ಜೆಗಳ ವಿವರ ಇಲ್ಲಿ.