ಐಪಿಎಲ್ ಎಂದರೆ ಸದಾ ಸುದ್ದಿಯಲ್ಲಿರುವ ತಂಡ ಎಂದರೆ ಅದು rcb ಮತ್ತು csk. ಎಷ್ಟರ ಮಟ್ಟಿಗೆ ಕ್ರೆಜ್ ಎಂದರೆ ಐಪಿಎಲ್ ಎಂದರೆ ಈ ಎರಡು ತಂಡಗಳು ಮಾತ್ರ ಎನ್ನುವಷ್ಟರ ಮಟ್ಟಿಗೆ ಇದೆ. ಆದರೆ ಇಂದು ನಾವು RCB ತಂಡದ ಬಗ್ಗೆ ಮಾತ್ರ ಮಾತಾಡುವ ಯಾಕೆಂದರೆ ಸದಾ RCB ತಂಡದ ಗೆಲುವಿನ ನಿರೀಕ್ಷೆಯಲ್ಲಿ ಇರುವ ಅಭಿಮಾನಿಗಳು ನಿರಾಷೆ ಅನುಭವಿಸುವುದೇ ಹೆಚ್ಚು. ಆದರೆ ಈ ವರ್ಷ ನಡೆದ ಐಪಿಎಲ್ ಪಂದ್ಯ ಒಂದರಲ್ಲಿ ಆರ್ ಸಿ ಬಿ ತನ್ನ ಪಂದ್ಯವನ್ನು ಸೋತಿರಬಹುದು. ಆದರೆ ಈ ಒಂದು ಸೋಲಿನಿಂದ 53 ಕೋಟಿ ರೂಪಾಯಿ ದ*ರೋ&ಡೆಯ ಒಂದು ಮಾಸ್ಟರ್ ಪ್ಲಾನ್ ಬೆಳಕಿಗೆ ಬಂದಿದೆ. ಆದರೆ ಆರ್ಸಿಬಿಯ ಗೆಲುವು ಮತ್ತು ಈ ಬ್ಯಾಂಕಿನ ದ*ರೋ8ಡೆಗೆ ಏನು ಸಂಬಂಧ ಎಂದು ಯೋಚನೆ ಮಾಡುತ್ತಿದ್ದರೆ, ಏನೇನು ಸಂಬಂಧ ಇಲ್ಲ. ಹಾಗಾದ್ರೆ ಆ ದಿನ ನಡೆದ ಘಟನೆ ಏನು ತಿಳಿಯೋಣ.
Smartphone: ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ. ಮಕ್ಕಳು ಮೊಬೈಲ್ ಬಳಸುವುದರಿಂದ ಹೃದಯಕ್ಕೆ ಆಗುವ ಅಪಾಯಗಳೇನು?
ಅಂದು ಆರ್ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ, ಅದೇ ದಿನ ಕರ್ನಾಟಕದ ಮಳವಳ್ಳಿ ತಾಲೂಕಿನ ಬ್ಯಾಂಕ್ ಶಾಖೆ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವಿಜಯಕುಮಾರ್ ಮತ್ತು ಇಬ್ಬರು ಸಿಬ್ಬಂದಿಗಳು ಸೇರಿ ಆ ದಿನ 53 ಕೋಟಿ ಬೆಲೆ ಬಾಳುವ ಬ್ಯಾಂಕಿನಲ್ಲಿ ಅಡವಿಟ್ಟಿದ ಚಿನ್ನಗಳನ್ನು ಕ3ದಿಯುವ ಮಾಸ್ಟರ್ ಪ್ಲಾನ್ ಮಾಡಿದ್ದರು. ಪ್ಲಾನ್ ಪ್ರಕಾರ RCB ಮತ್ತು ಹೈದರಾಬಾದ್ ಪಂದ್ಯದಲ್ಲಿ RCB ತಂಡವು ಗೆಲ್ಲುತ್ತದೆ ಈ ಸಂದರ್ಭ ಜನರು ಈಲ್ಲರೂ ಸಂಭ್ರಮಾಚಾರಣೆ ಮಾಡುವ ಸಮಯದಲ್ಲಿ ಎಲ್ಲರ ಗಮನ ಬೇರೆಡೆ ಇರುವಾಗ ಈ 53 ಕೋಟಿ ಬೆಲೆಬಾಳುವ ಚಿನ್ನವನ್ನು ಕದ್ದು, ಸಂಭ್ರಮಾಚಾರಣೆಯಲ್ಲಿ ಇರುವವರು ಬ್ಯಾಂಕ್ ಗೆ ನು8ಗ್ಗಿ ಕ3ದ್ದಿದ್ದಾರೆ ಎಂದು ಹೇಳುವ ಮಾಸ್ಟರ್ ಪ್ಲಾನ್ ಮಾಡಿದ್ದರು.

ಆದರೆ ಆ ದಿನದ ಪಂದ್ಯದಲ್ಲಿ ಹೈದರಾಬಾದ್ ತಂಡ ಬೆಂಗಳೂರು ತಂಡವನ್ನು ಮಣಿಸಿತ್ತು. ಹೀಗಾಗಿ ಇವರ ಎಲ್ಲಾ ಪ್ಲಾನ್ ತಲೆಕೆಳಗಾಗಿ ಹೋಗಿ ಸಿಕ್ಕಿ ಹಾಕಿ ಕೊಂಡಿದ್ದರು. ಪ್ರತಿ ಬಾರಿ RCB ಸೋತಾಗ ತಮಗೆ ತಾವೇ ಧೈರ್ಯ ಹೇಳಿಕೊಳ್ಳುವ ಅಭಿಮಾನಿಗಳಿಗೆ ತಮ್ಮ ತಂಡದ ಸೋಲಿನಿಂದ ಇಷ್ಟೊಂದು ದೊಡ್ಡ ಕಳ್ಳತನ ಬಯಲಾಯಿತು ಎಂದು ಸಂತಸ ಪಡುವಂತೆ ಆಗಿದೆ. ಗೆದ್ದರು ಸೋತರು ಸದಾ ಒಂದಲ್ಲ ಒಂದು ವಿಷಯದಲ್ಲಿ ಸದಾ ಚರ್ಚೆಯಲ್ಲೇ ಇರುತ್ತದೆ ಈ ತಂಡ. ನೀವು ಕೂಡ RCb ಅಭಿಮಾನಿ ಆಗಿದ್ದರೆ ಇದನ್ನು ನಿಮ್ಮ ಇತರ rcb ಅಭಿಮಾನಿಗಳಿಗೆ ಶೆರ್ ಮಾಡಿ.