Muda Case: ಮೂಡಾ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ರಿಲೀಫ್.
ಮೂಡಾ ಹಗರಣ ಯಾರಿಗೆ ಗೊತ್ತಿಲ್ಲಾ ಹೇಳಿ. ಬಡವರ ನಾಯಕ ಎನ್ನುತ್ತಾ ಅಧಿಕಾರಕ್ಕೆ ಅನೇಕ ವರ್ಷಗಳಿಂದ ಆಯ್ಕೆಯಾದ ಸಿದ್ದರಾಮಯ್ಯರಿಗೆ ಮೂಡಾ ಒಂದು ಕಪ್ಪು ಚುಕ್ಕೆಯಾಯಿತು. ರಾಜ್ಯದಲ್ಲಿ ಅನೇಕ ಪ್ರತಿಭಟನೆಗಳು ಕಾಂಗ್ರೆಸ್ ವಿರುದ್ದ ನಡೆಯಿತು. ಬಿಜೆಪಿ ಮೇಲೆ 40% ಸರಕಾರ ಎಂದು ಅಧಿಕಾರ ಪಡೆದ ಕಾಂಗ್ರೆಸ್ ಗೆ ಈ ಮೂಡಾ ದೊಡ್ಡ ಮುಜುಗರ ತರಿಸಿದೆ.
ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಹಾಗು ಮಂತ್ರಿ ಗಳಾದ ಭೈರತಿ ಸುರೇಶ್ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಪರ ವಕೀಲರು ಹೈಕೋರ್ಟ್ ಕದ ತಟ್ಟಿದ್ದರು. ಇದೀಗ ಪ್ರಕರಣ ಆಲಿಸಿ ಪಾರ್ವತಿ ಹಾಗು ಭೈರತಿ ಸುರೆಶ್ರಿಗೆ ಜಾರಿ ಮಾಡಿದ್ದ ಸಮನ್ಸ್ ರದ್ದುಗೊಳಿಸಿದೆ.
- ATM withdrawal: ಇನ್ನು ಮುಂದೆ ನಿಮ್ಮ ಅಕೌಂಟ್ ಅಲ್ಲಿ 0 ಬ್ಯಾಲೆನ್ಸ್ ಇದ್ರೂ ಕೂಡ ಹಣ ಏಟಿಎಂ ಇಂದ ಹಣ ಪಡೆಯಬಹುದು.
- Dixon Technologies: ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಲಾಭ ಗಳಿಸಿದರು ಕೂಡ ಡಿಕ್ಸಾನ್ ಟೆಕ್ನಾಲಜೀಸ್ ಶೇರ್ ಬೆಲೆಯಲ್ಲಿ ಸುಮಾರು 6% ಕುಸಿತ.
- UIDAI: ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಕೊನೆಯ ದಿನಾಂಕ ಜೂನ್ 14. ಅಪ್ಡೇಟ್ ಮಾಡುವ ವಿಧಾನ ಇಲ್ಲಿದೆ.
- PMAY: 3 ಷರತ್ತುಗಳನ್ನು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಿಂದ ತೆಗೆಯಲಾಗಿದ್ದು, ಈ ಯೋಜನೆಯ ಲಾಭ ಇನ್ನು ಸುಲಭವಾಗಿ ಪಡೆಯಬಹುದು.
- ಬಿಗ್ ನ್ಯೂಸ್: ಇನ್ನು ಮುಂದೆ UPI ಪೇಮೆಂಟ್ ಕೇವಲ 15 ಸೆಕೆಂಡ್ ಗಳಲ್ಲಿ ಮಾಡಬಹುದು. ಹೊಸ ನಿಯಮ ಜೂನ್ 16 ರಿಂದ ಜಾರಿಗೆ ಬರಲಿದೆ.