Muda Case: ಮೂಡಾ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ರಿಲೀಫ್.
ಮೂಡಾ ಹಗರಣ ಯಾರಿಗೆ ಗೊತ್ತಿಲ್ಲಾ ಹೇಳಿ. ಬಡವರ ನಾಯಕ ಎನ್ನುತ್ತಾ ಅಧಿಕಾರಕ್ಕೆ ಅನೇಕ ವರ್ಷಗಳಿಂದ ಆಯ್ಕೆಯಾದ ಸಿದ್ದರಾಮಯ್ಯರಿಗೆ ಮೂಡಾ ಒಂದು ಕಪ್ಪು ಚುಕ್ಕೆಯಾಯಿತು. ರಾಜ್ಯದಲ್ಲಿ ಅನೇಕ ಪ್ರತಿಭಟನೆಗಳು ಕಾಂಗ್ರೆಸ್ ವಿರುದ್ದ ನಡೆಯಿತು. ಬಿಜೆಪಿ ಮೇಲೆ 40% ಸರಕಾರ ಎಂದು ಅಧಿಕಾರ ಪಡೆದ ಕಾಂಗ್ರೆಸ್ ಗೆ ಈ ಮೂಡಾ ದೊಡ್ಡ ಮುಜುಗರ ತರಿಸಿದೆ.
ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಹಾಗು ಮಂತ್ರಿ ಗಳಾದ ಭೈರತಿ ಸುರೇಶ್ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಪರ ವಕೀಲರು ಹೈಕೋರ್ಟ್ ಕದ ತಟ್ಟಿದ್ದರು. ಇದೀಗ ಪ್ರಕರಣ ಆಲಿಸಿ ಪಾರ್ವತಿ ಹಾಗು ಭೈರತಿ ಸುರೆಶ್ರಿಗೆ ಜಾರಿ ಮಾಡಿದ್ದ ಸಮನ್ಸ್ ರದ್ದುಗೊಳಿಸಿದೆ.
- IPL 2025 ರ ಸೆಮಿ ಫೈನಲ್ ಗೆ ಅರ್ಹತೆ ಪಡೆಯುವ 4 ತಂಡಗಳನ್ನು ಹೇಳಿದ ಏ ಬಿ ಡಿ ವಿಲಿಯರ್ಸ್. ಚೆನ್ನೈ ಸೇರಿಸದ ವಿಲಿಯರ್ಸ್.
- Electric Vehicle: ಎಲೆಕ್ಟ್ರಿಕ್ ವಾಹನಗಳ ಬೆಲೆ ಬಗ್ಗೆ ದೊಡ್ಡ ಭರವಸೆ ನೀಡಿದ ನಿತಿನ್ ಗಡ್ಕರಿ. ಇನ್ನು 6 ತಿಂಗಳಲ್ಲಿ ಬದಲಾಗಲಿದೆ ಸಂಪೂರ್ಣ ಚಿತ್ರಣ.
- Water Rate Hike: 11 ವರ್ಷಗಳ ನಂತರ ಬೆಂಗಳೂರಿನಲ್ಲಿ ನೀರಿನ ಧರ ಹೆಚ್ಚಳ. ಹೊಸ ಶುಲ್ಕ ಎಷ್ಟಿರಲಿದೆ? ಇಲ್ಲಿದೆ ಮಾಹಿತಿ.
- WTC 2025 (World Test Championship): ಭಾರತ ಇಲ್ಲದ ಫೈನಲ್ ಪಂದ್ಯದ ಆಯೋಜಕರಿಗೆ ಬಾರಿ ನಷ್ಟ? ಇಂಗ್ಲೆಂಡ್ ಕೈಯಿಂದ ಜಾರಿದ ಕೋಟಿ ಕೋಟಿ ಹಣ.
- ICC Champions Trophy 2025: ಭಾರತ ಪಡೆದ ಬಹುಮಾನ ಮೊತ್ತವೆಷ್ಟು ಗೊತ್ತೇ? ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಅಂದರೆ ಸುಳ್ಳಲ್ಲ.