ತೆಂಗಿನ ಸಿಪ್ಪೆಯಿಂದ ತೆಗೆದ ಕೊಕೊ ಪಿಟ್ ಅನ್ನು ಬೆಳೆಯುವ ಸಸಿಗಳಿಗೆ ಮಣ್ಣಿನ ಬದಲಾಗಿ ಬಳಸಬಹುದು ಎನ್ನುವ ವಿಷಯ ನಿಮಗೆ ತಿಳಿದಿತ್ತೇ? ಹೌದು ಇದು ಮಣ್ಣಿನ ಬದಲಾಗಿ ಬಳಸಬಹುದು ಹಾಗೇನೇ ಇದು ಮಣ್ಣಿನ ಫಲವತ್ತತೆಯನ್ನು ಕೂಡ ಹೆಚ್ಚಿಸುತ್ತದೆ.
- Darshan Toogudeepa: “ಕಾನೂನು ಹಾಗು ಗೆಳೆತನ ಎರಡರ ಮದ್ಯೆ ವ್ಯತ್ಯಾಸವಿದೆ.” ದರ್ಶನ ಕೇಸ್ ಬಗ್ಗೆ ಕೊನೆಗೂ ಮೌನ ಮುರಿದ ಕಿಚ್ಚ ಸುದೀಪ್.
- Kannada Information: ಹೋಟೆಲ್ ಬಗ್ಗೆ ಕೇಳಿದ್ದೀರಿ ಹಾಗೇನೇ ಹೋಗಿದ್ದಿರಿ. ಆದರೆ ಈ ಮೋಟೆಲ್ ಅಂದರೆ ಏನು?
- Kannada News: ಇನ್ನು ಮುಂದೆ ಬೇರೆಯವರ ಪರ್ಮಿಷನ್ ಇಲ್ಲದೆ ಕಾಲ್ ರೆಕಾರ್ಡ್ ಮಾಡುವಂತಿಲ್ಲ. ಮಾಡಿದರೆ ಜೈಲು ಗ್ಯಾರಂಟೀ.
- Loksabha Election 2024: BJP releases ‘Sankalpa Patra’, ‘Modi Guarantee’ for poor, youth, farmers, women
- Lok Samara 2024: From today, people above 85 years can ‘Vote from Home’ in Karnataka.
90 ರ ದಶಕದ ವರೆಗೆ ಈ ಉಪ ಉತ್ಪನ್ನದ ಸಾಮರ್ಥ್ಯ ಇಂದಿಗೂ ಬಳಸಲಾಗಲಿಲ್ಲ. ಇದನ್ನು ಮಾಲಿನ್ಯಕ್ಕೆ ಕಾರಣವಾಗುತ್ತದೆ ಎನ್ನುವ ಕಾರಣಕ್ಕೆ ಇದರ ವಿಲೇವಾರಿ ಮಾಡುತ್ತಿದ್ದರು. ಈ ಕೊಕೊ ಪಿಟ್ ಅನ್ನು ಮೊದಲು ಬಳಸಿದವರು ಡಚ್ಚರು. ಇದೀಗ ಚೆನ್ನೈ ನ ವ್ಯಕ್ತಿಯೊಬ್ಬ ಇದನ್ನು ಬಳಸಿಕೊಂಡು ಕೋಟ್ಯಂತರ ವ್ಯವಹಾರ ಮಾಡುತ್ತಿದ್ದಾರೆ.
ಗ್ಲೋಬಲ್ ಗ್ರೀನ್ ಕಾಯರ್ ಎನ್ನುವ ಸಂಸ್ಥೆಯ ಸಂಸ್ಥಾಪಕ ಅನೀಸ್ ಅಹ್ಮದ್ ಈ ಧೂಳಿನಂತೆ ಇರುವ ತೆಂಗಿನ ಸಿಪ್ಪೆಯಿಂದ ಚಿನ್ನದ ಬೆಳೆ ಬೆಳೆಯುತ್ತಿದ್ದಾರೆ. ವಾರ್ಷಿಕವಾಗಿ 75 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದಾರೆ. ಇವರು ಪ್ರಪಂಚದಾದ್ಯಂತ ಈ ಕಾಯಿರ್ ಪಿಟ್ ಅನ್ನು ರಫ್ತು ಮಾಡುತ್ತಿದ್ದಾರೆ.
ಗ್ಲೋಬಲ್ ಗ್ರೀನ್ ಕಾಯರ್ ಕೊಕೊ ಪಿಟ್ ಅನ್ನು ರಫ್ತು ಮಾತ್ರ ಮಾಡುವುದಲ್ಲದೆ ಅದರಲ್ಲಿ ಪೋಷಕಾಂಶಗಳನ್ನು ಬೆರೆಸುವ ಮೂಲಕ ತನ್ನ ಉತ್ಪನ್ನಗಳನ್ನು ಕಸ್ಟಮೈಸ್ ಮಾಡುತ್ತದೆ. ಕಂಪೆನಿಯು ಮೊದಲು ದೂಳು, ಮಣ್ಣು ಎಲೆ ನಾರುಗಳನ್ನು ಹಾಗು ಇತರ ತ್ಯಾಜ್ಯಗಳನ್ನು ಬೇರ್ಪಡಿಸಿ ಸ್ವಚ್ಛಗೊಳಿಸುತ್ತದೆ. ನಂತರ ಇದನ್ನು ನೀರಿನಲ್ಲಿ ತೊಳೆದು ರಫ್ತು ಮಾಡಲು ಯೋಗ್ಯವಾಗುವಂತೆ ಬ್ಲಾಕ್ ಗಳು, ಡಿಸ್ಕ್ ಹಾಗು ಬ್ಯಾಗ್ ಗಳಾಗಿ ಪರಿವರ್ತಿಸಲಾಗುತ್ತದೆ.